Author: Vijaya Subrahmanya
ಪುರಾತನ ಕೇರಳ ರಾಜ್ಯದಲ್ಲಿ ‘ಮೇಧಾವಿ’ ಎಂದೊಬ್ಬ ರಾಜನಿದ್ದನು. ಈತನು ಪ್ರಜೆಗಳನ್ನು ಬಹಳ ಪ್ರೀತಿ ವಾತ್ಯಲ್ಯಗಳಿಂದ ಕಾಣುತ್ತಿದ್ದು ಪ್ರಜಾನುರಾಗಿಯಾದ್ದ ರಾಜನಾಗಿದ್ದ, ರಾಜನಿಗೆ ವಿವಾಹವಾಯ್ತು. ರಾಣಿ ಚಿತ್ರಭಾನು, ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ದೇವರೊಲುಮೆಯಂತೆ ಕಾಲಕ್ರಮದಲ್ಲಿ ಅವರಿಗೊಬ್ಬ ಮಗ ಹುಟ್ಟಿದ. ಪುತ್ರೋತ್ಸವವಾದ ಸಂತೋಷ ಒಂದೆಡೆಯಾದರೆ ಇನ್ನೊಂದೆಡೆ ದುಃಖವೂ ಆಯ್ತು. ಮಗುವು ಮೂಲಾ...
ಮಾನವನ ಕುಟುಂಬದ ಬಾಂಧವ್ಯ ಅವರೊಳಗಿನ ಸಾಮರಸ್ಯ, ಇರಬೇಕಾದ ವ್ಯವಸ್ಥಿತ ರೂಪ, ನ್ಯಾಯಬದ್ಧತೆ ಎಲ್ಲವೂ ನಮ್ಮ ಧರ್ಮ ಸಂಸ್ಕೃತಿಯಲ್ಲಿ ಹುದುಗಿದೆ. ಅದಕ್ಕಾಗಿಯೇ ಹಿಂದೂ ಸಂಸ್ಕೃತಿಯ ಹಿರಿಮೆ ಕೊಂಡಾಡುವಂತಾದ್ದು, ಲೋಕ ಮೆಚ್ಚುವಂತಾದ್ದಾಗಿದೆ. ನಮ್ಮ ಪುರಾಣಗಳಾದ ಮಹಾಭಾರತ,ರಾಮಾಯಣ ಮೊದಲಾದವುಗಳಲ್ಲಿ ಎಲ್ಲ ಬಾಂಧವ್ಯಗಳ ಅಡಿಪಾಯ, ಇರಬೇಕಾದ ರೀತಿ ನೀತಿಗಳನ್ನು ನೋಡುತ್ತೇವೆ. ಸುವ್ಯವಸ್ಥೆಯನ್ನು ಕಂಡು...
1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು. 2. ರಕ್ತಾತಿಸಾರಕ್ಕೆ:- (1) ಕೂವೆ ಹುಡಿ 2 ಸ್ಪೂನು(ಮರಗೆಣಸು ಪುಡಿ ಮಿಶ್ರ ನಿಷಿದ್ಧ) ಯನ್ನು ಪ್ರಾತಃಕಾಲ ಎದ್ದ ಕ್ಷಣ ಕಾಸಿ ಆರಿದ ದನದ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.(2) ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪ...
ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ,...
‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ‘ ಎಂಬ ಒಂದು ಸೂಕ್ತಿಯು ಪ್ರಚಲಿತವಾಗಿರುವಂತಾದ್ದು. ಜನನಿ ಹಾಗೂ ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲಾದುದಂತೆ, ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾ, ಪ್ರಥಮತಃ ಹೆತ್ತತಾಯಿಗೆ ಮತ್ತೆ ತಂದೆಗೆ, ಆಮೇಲೆ ಗುರುಗಳಿಗೆ ನಮಿಸಿದ ಮೇಲಷ್ಟೇ ಮಿಕ್ಕವರಿಗೆ ಪ್ರಣಾಮ ಮಾಡುವುದು ಹಿಂದೂಗಳಲ್ಲಿ ಸನಾತನದಿಂದಲೇ ಬಂದ...
ಅನೇಕ ಋಷಿಮುನಿಗಳು ತಪಸ್ಸನ್ನಾಚರಿಸಿ ತಮ್ಮ ತಮ್ಮ ಸಾಧನೆಗಳನ್ನು ಈಡೇರಿಸಿಕೊಂಡಿರುವ ಕತೆಗಳನ್ನು ಕೇಳಿದ್ದೇವೆ. ಹೆಚ್ಚಿನವರು ನಿಯಮಿತವಾಗಿ ತಮ್ಮ ದಿನನಿತ್ಯ ವೃತ್ತಿಗಳನ್ನೂ ದೇಹಬಾಧೆಗಳನ್ನೂ ತೀರಿಸಿಕೊಂಡು ಧ್ಯಾನಕ್ಕೆ ಕುಳಿತುಕೊಂಡರೆ ಕೆಲವು ಮಂದಿ ಉದಾ: ವಾಲ್ಮೀಕಿ, ಚ್ಯವನ ಮೊದಲಾದವರು ಅನ್ನಾಹಾರಗಳನ್ನೂದೇಹಬಾಧೆಗಳನ್ನೂ ತೊರೆದು ತಪಸ್ಸನ್ನಾಚರಿಸುತ್ತಿದ್ದರು. ಅಂದರೆ ಅವುಗಳನ್ನೆಲ್ಲಾ ಕ್ರಮೇಣ ನಿಯಂತ್ರಣಕ್ಕೆ ತಂದುಕೊಂಡು ದೀರ್ಘಕಾಲ ತಪಸ್ಸನ್ನಾಚರಿಸುತ್ತಿದ್ದರು....
ಮಹಾಭಾರತವು ಹಲವು ಜನ್ಮಗಳ ಪಾಪ ತೊಳೆಯುವ ಜಲವಂತೆ, ಈ ಮಹಾಪುರಾಣವು ಮೊಗೆದಷ್ಟೂ ಸಿಗುವಂತಹ ಮಹಾಸಮುದ್ರದಂತೆ. ಅದರಲ್ಲಿ ಬರುವ ಒಬ್ಬೊಬ್ಬರಿಗೂ ಒಂದೊಂದು ವಿಶೇಷತೆ. ಅದರಲ್ಲಿ ಧರ್ಮ ಸಂಸ್ಕೃತಿಗಳಿವೆ, ತತ್ವ- ನೀತಿಗಳಿವೆ. ಎಲ್ಲವನ್ನೂ ಕೊಡಬಲ್ಲ ಭಗವದ್ಗೀತೆಯೇ ಇದೆ. ಅಷ್ಟು ಮಾತ್ರವಲ್ಲ ವೈಜ್ಞಾನಿಕ (ಆಧುನಿಕವೆಂದು ಹೇಳಲ್ಪಡುವ) ವಿಚಾರಗಳೂ ಹುದುಗಿವೆ. ಈ ನಿಟ್ಟಿನಲ್ಲಿ...
ಒಬ್ಬ ರಾಜನಿಗೋ ಅಥವಾ ಗೃಹಸ್ಥನಿಗೋ ಇಬ್ಬರು ಪತ್ನಿಯರಿದ್ದರೆ; ಒಬ್ಬರು ಬಲತಾಯಿ, ಇನ್ನೊಬ್ಬರು ಮಲತಾಯಿ -ತಂದೆಯ ಹಿರಿ ಪತ್ನಿಯೊಂದಿಗೆ ಹಾಗೂ ಕಿರಿ ಪತ್ನಿಯೊಂದಿಗೆ ಮಕ್ಕಳಿಗೂ ಏಗುವುದು ಕಷ್ಟ ಎಂಬ ಭಾವನೆ ಲೋಕದಲ್ಲಿ ಇರುವಂತಾದ್ದು, ಅರ್ಥಾತ್ ಹೆಣ್ಣಿಗೆ ತಾನು ಹೆತ್ತ ಮಕ್ಕಳಲ್ಲಿರುವಷ್ಟು ಅಕ್ಕರೆ ಇನ್ನೋರ್ವಾಕೆಯ ಮಕ್ಕಳಲ್ಲಿ ಇರುವುದಿಲ್ಲ ಎಂಬುದೇ ತಾತ್ಪರ್ಯ....
ಬಲವಾದ ದೇಹದಾರ್ಡ್ಯ ಇರುವವರನ್ನ, ಕಠಿಣ ಕೆಲಸ ಮಾಡುವವರನ್ನ, ಅತಿಭಾರ ಎತ್ತುವವರನ್ನ, ಮಿತಿಮೀರಿ ಉಣ್ಣುವವರನ್ನ ಅಲ್ಲದೆ ಶುಚಿ, ರುಚಿಯಾಗಿ ಅಡುಗೆ ಮಾಡಿ ಗುಟ್ಟಾಗಿ ಮುಚ್ಚಿಟ್ಟು ಹೋಗುವವರನ್ನೂ ಭೀಮಸೇನನಿಗೆ ಹೋಲಿಸಿ ಹೇಳುವ ವಾಡಿಕೆಯಿದೆ, ಯಾಕೆ?… ಏನು ಆ ಕತೆ? ನೋಡೋಣ. ಮಹಾಭಾರತ ಕತೆಯಲ್ಲಿರುವ ಪಂಚಪಾಂಡವರಲ್ಲಿ ದ್ವಿತೀಯನಾಗಿಯೂ ಶೋಭಿಸುತ್ತಾನೆ ಈ ನಮ್ಮ...
ಅರ್ಜುನನೆಂದರೆ ತಿಳಿಯದವರಾರು? ಪರಾಕ್ರಮಶಾಲಿ, ಶ್ರೀಕೃಷ್ಣನ ಆಪ್ತ ಸಖ. ಮಾತ್ರವಲ್ಲ ಸೋದರತ್ತೆಯ ಮಗನೂ ಹೌದು. ಎಲ್ಲಿ ಅರ್ಜುನನಿದ್ದಾನೋ ಆತನಿಗೆ ನೆರಳಾಗಿ ಕೃಷ್ಣನೂ ಇದ್ದಾನೆ ಎಂಬ ಮಾತಿದೆ. ಅರ್ಜುನನ ಜನನ: ಚಂದ್ರ ವಂಶದಲ್ಲಿ ವಿಚಿತ್ರವೀರ್ಯನ ಮಗನೆ ಪಾಂಡು ಚಕ್ರವರ್ತಿ. ಈ ಪಾಂಡು ಹಾಗೂ ಕುಂತಿಯರ ಪುತ್ರನೇ ಅರ್ಜುನ. ಪಂಚಪಾಂಡವರಲ್ಲಿ ಮೂರನೆಯವ....
ನಿಮ್ಮ ಅನಿಸಿಕೆಗಳು…