Author: Padmini Hegde

4

“ಕಾಂತಾರ”ದ ಸುಳಿಯಲ್ಲಿ

Share Button

ಯಾರು ಕಂಡರೂ ಮಾತಾಡುವುದು ಮತ್ತು ಮಾತಾಡಿಸುವುದು ಕಾಂತಾರ ಸಿನೆಮಾದ ಬಗ್ಗೆಯೇ ಆಗಿದ್ದದ್ದು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಮಗಳು ಕಾಂತಾರ ನೋಡೋದೇನೇ ಎಂದು ಎಲ್ಲರನ್ನೂ ಬಿಡದೆ ಥಿಯೇಟರಿಗೆ ಕರೆದುಕೊಂಡು ಹೋದಳು. ಒಗ್ಗರಣೆ ಸಿನೆಮಾ ನೋಡಿದ ಮೇಲೆ ಯಾವ ಸಿನೆಮಾವನ್ನು ನಾನು ನೋಡಿರಲಿಲ್ಲ. ಸಿನೆಮಾ ನೋಡಿದ ಮೇಲೆ ಯಾಕೆ ಈ...

10

ವನಿತೆಯರ ಆತ್ಮಶ್ರೀ

Share Button

ಧಿಡೀರನೆ ಎನ್ನುವಂತೆ ಬರೆವಣಿಗೆಯ ಲೋಕಕ್ಕೆ ಕಾಲಿಟ್ಟವರು ಮಾಲತಿ ಹೆಗಡೆ. ಕೃಷಿ ಲೇಖಕರ ತರಬೇತಿ ಶಿಬಿರದ ಶಿಬಿರಾರ್ಥಿಯಾದ ಅವರು ತರಬೇತಿಯ ಅಂಗವಾಗಿ ಹತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುವುದು ಅನಿವಾರ್ಯವಾಗಿತ್ತು. ಅದನ್ನು ಸ್ವ-ಅಭಿಲಾಷೆಯಾಗಿಸಿಕೊಂಡ ಮಾಲತಿ ಹೆಗಡೆ ತಮ್ಮ ಮೊದಲ ಲೇಖನಕ್ಕೆ ದೊರೆತ ಮೆಚ್ಚಿಗೆಯಿಂದ ಸ್ಫೂರ್ತಿ ಪಡೆದು ಇಪ್ಪತ್ತೊಂದು ಲೇಖನಗಳನ್ನು ಬರೆದರು....

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 20

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಪಿ.ಕೆ. ತ್ರೆ಼ಷಿಯ ಕೇರಳದ ಸಿರಿಯನ್‌ ಕ್ರಿಶ್ಚಿಯನ್‌ ಕುಟುಂಬದ ಕುಡಿಯಾಗಿ 1924ರಲ್ಲಿ ಜನಿಸಿದರು. ಹೈಸ್ಕೂಲ್‌ ವಿದ್ಯಾಭ್ಯಾಸದ ನಂತರ ತಂದೆಯ ಪ್ರೋತ್ಸಾಹದಿಂದ ಗಿಂಡಿಯ ಇಂಜನಿಯರಿಂಗ್‌ ಕಾಲೇಜಿಗೆ   ಪ್ರವೇಶ ಪಡೆದರು. 1944ರಲ್ಲಿ ಸಿವಿಲ್‌ ಇಂಜನಿಯರಿಂಗ್‌ ಪದವೀಧರರಾದರು. ಕೊಚಿನ್‌ ರಾಜ್ಯದ ಪಬ್ಲಿಕ್‌ ಕಮಿಷನ್‌ ಕಚೇರಿಯಲ್ಲಿಸೆಕ್ಷನ್‌ ಆಫೀಸರ್‌ ಆಗಿ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 19

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬಯೋ ಕೆಮಿಸ್ಟ್ರಿಯಲ್ಲಿ 1939ರಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಕಮಲ ಸೋಹನಿ. ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ನಲ್ಲಿ ಪ್ರಪ್ರಥಮ ಸಂಶೋಧನಾ ವಿದ್ಯಾರ್ಥಿನಿಯಾಗಿ ಆಯ್ಕೆಯಾದದ್ದು ಇವರ ಹೆಗ್ಗಳಿಕೆ. ಭಾರತೀಯ ಬಡಜನರ ಆಹಾರವಾದ ಬೇಳೆ, ಅಕ್ಕಿ ಮತ್ತಿತರ ಆಹಾರಾಂಶಗಳ ಪ್ರಮಾಣ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 18

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಪಾರ್ಸಿ ಕುಟುಂಬದಲ್ಲಿ ಜನಿಸಿದ ರೂಪಾಬಾಯಿ ಫರ್ದೂಂಜಿ ವಿದ್ಯಾಭ್ಯಾಸವನ್ನು 1885ರಲ್ಲಿ ಆರಂಭಿಸಿ ಹೈದರಾಬಾದಿನ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಪಡೆದರು. 1889ರಲ್ಲಿ ಮೆಡಿಕಲ್‌ ಡಾಕ್ಟರ್‌ಗೆ ಸಮಾನವಾದ ಹಕೀಮ್‌ ಪದವಿಯನ್ನು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಾಲ್ಟಿಮೋರ್‌ಗೆ ತೆರಳಿದರು ಅಲ್ಲಿಯ ಜಾನ್ಸ್‌ ಹಾಕಿನ್ಸ್‌ ಹಾಸ್ಪಿಟಲಿನಲ್ಲಿ ಅನೆಸ್ಟಿಕ್ಸ್‌ (ಅರೆವಳಿಕೆ ಶಾಸ್ತ್ರ)...

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 17

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವೈಜ್ಞಾನಿಕ ಕ್ಷೇತ್ರದಲ್ಲಿ ಸ್ತ್ರೀಯರು :  ಸ್ತ್ರೀಯರು ಶಿಕ್ಷಣವನ್ನು ಪಡೆಯಲು ಅದರಲ್ಲೂ ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿ ಪಡೆಯಲು ಪೂರಕವಾದ ವಾತಾವರಣ ಎಲ್ಲಾ ದೇಶಗಳಲ್ಲೂ ಇರದಿದ್ದಂತೆ ಬ್ರಿಟಿಷ್‌ ಭಾರತದಲ್ಲಿಯೂ ಇರಲಿಲ್ಲ. ಇಂಥ ಕಾಲಘಟ್ಟದಲ್ಲಿ 1861ರಲ್ಲಿ ಬಸು ಕುಟುಂಬದಲ್ಲಿ ಜನಿಸಿ ವಿವಾಹದ ನಂತರ ಗಂಗೂಲಿ ಕುಟುಂಬಕ್ಕೆ ಸೇರಿದ...

2

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 16

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..Anthropology ವಿಭಾಗದಲ್ಲಿ ಭಾರತೀಯ ಪರಂಪರೆಯನ್ನು ಹುಟ್ಟುಹಾಕಿದವರು ನಿರ್ಮಲ ಕುಮಾರ ಬೋಸ್. ಅವರು ಬ್ರಿಟಿಷ್‌ Anthropologists ಅನುಸರಿಸುತ್ತಿದ್ದ ವರ್ಣನಾತ್ಮಕ ವಿಧಾನವನ್ನು ಕೈಬಿಟ್ಟರು.  pragmatic prescriptive ‌ನ ಆಧಾರದ ಮೇಲೆ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡುವ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಿದರು. ಭಾರತೀಯ ಕ್ಲಾಸಿಕಲ್‌ ಪಠ್ಯಗಳಲ್ಲಿ ಕಂಡುಬರುವ ಸಮಾಜದ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 15

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಎಕ್ಸ್‌-ರೇ ಸ್ಪೆಕ್ಟ್ರೊಸ್ಕೊಪಿ” ಯ ಥಿಯರಿ ಮತ್ತು ಪ್ರಯೋಗ ಎರಡನ್ನೂ ಕರತಲಾಮಲಕ ಮಾಡಿಕೊಡಿದ್ದ ವಿದು ಭೂಷಣ ರೇ “ಯೂನಿವರ್ಸಿಟಿ ಕಾಲೇಜ್‌ ಆಫ್ ಸೈನ್ಸ್‌ ಅಂಡ್‌ ಟೆಕ್ನಾಲಜಿ” ಮತ್ತು ಕಲ್ಕತ್ತ ವಿಶ್ವವಿದ್ಯಾನಿಲಯಗಳಲ್ಲಿ 1921ರಲ್ಲಿ ಭೌತಶಾಸ್ತ್ರದ ಅಧ್ಯಾಪಕರಾದರು. 1922ರಲ್ಲಿ ಸಿವಿ.ರಾಮನ್‌ ಅವರ ನೇತೃತ್ವದಲ್ಲಿ ವಾತಾವರಣದಲ್ಲಿ ಬೆಳಕಿನ ಚದುರುವಿಕೆ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 14

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..1916ರಲ್ಲಿ ಹೊಸದಾಗಿ ಆರಂಭವಾದ ಯೂನಿವರ್ಸಿಟಿ ಸೈನ್ಸ್‌ ಕಾಲೇಜಿನಲ್ಲಿ ಸಿ.ವಿ.ರಾಮನ್‌ ಅವರ ಅಡಿಯಲ್ಲಿ ಪಿ.ಹೆಚ್.ಡಿ. ಸ್ಕಾಲರ್‌ ಆಗುವ ಅವಕಾಶ ಮಿತ್ರರವರಿಗೆ ದೊರೆಯಿತು. ಇಲ್ಲಿ “ಮಾನೊಕ್ರೊಮಾಟಿಕ್‌” ಬೆಳಕಿನ “ಡಿಫ್ರ್ಯಾಕ್ಷನ್‌”ಗೆ ಸಂಬಂಧಿಸಿದಂತೆ ಈ ಹಿಂದೆ ಆಗಿದ್ದ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದರು, ಹೀಲಿಯೊಮೀಟರ್‌ನ ಡಿಫ್ರ್ಯಾಕ್ಷನ್‌ ಮಾದರಿಗಳನ್ನು ನಿರ್ಧರಿಸುವ ಹೆಚ್ಚು ಉತ್ತಮವಾದ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 13

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ದ್ವಾರಕಾನಾಥ ಗೋಪ್ತು ಅವರ ಮೊಮ್ಮಗ ಫಣೀಂದ್ರ ನಾಥ ಗೋಪ್ತು ಇವರು ಇಂಗ್ಲೆಂಡಿನಲ್ಲಿ ವ್ಯಾಪಾರ, ಉದ್ಯಮ, ವಾಣಿಜ್ಯಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು 1905ರಲ್ಲಿ ಅಧ್ಯಯನ ಮಾಡಿ F.N. Gooptu & Co ಎಂಬ ಹೆಸರಿನಲ್ಲಿಯೇ ಇನ್ನೊಂದು ಉದ್ಯಮವನ್ನು ಆರಂಭಿಸಿದರು. ಇದು ಪೆನ್‌, ಪೆನ್ಸಿಲ್‌ಗಳ ಉತ್ಪಾದನೆಯಲ್ಲಿ ಯುಗ...

Follow

Get every new post on this blog delivered to your Inbox.

Join other followers: