ತರಕಾರಿ ಚಮತ್ಕಾರ
ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಪ್ರಾರಂಭಕ್ಕೆ ಈರುಳ್ಳಿಯಿಂದ ಪ್ರಾರಂಭಿಸೋಣ. ಈರುಳ್ಳಿ ಅಡ್ಡಕೊಯ್ದರೆ ಚಕ್ರ ಉದ್ದ ಕೊಯ್ದರೆ ಶಂಖ ಎಂಬ ಒಗಟಿದೆ. ಪಂಚತಾರಾ ಹೋಟೆಲುಗಳಲ್ಲಿ ಇದನ್ನು ಚಕ್ರಾಕಾರವಾಗಿ ತುಂಡರಿಸಿ ಕ್ಯಾರೆಟ್, ನಿಂಬೆಹಣ್ಣು ಇತರೆ ಸೊಪ್ಪು ಸದೆಯೊಂದಿಗೆ ಇಡುತ್ತಾರೆ. ಅದೇ ಚುರುಮುರಿ, ಗಿರ್ಮಿಟ್, ಪಚಡಿಗಳಲ್ಲಿ ಪುಡಿ, ಪುಡಿಯಾಗಿ ಹಚ್ಚಿರುತ್ತಾರೆ. ಸಾಂಬಾರ್...
ನಿಮ್ಮ ಅನಿಸಿಕೆಗಳು…