‘ಮುಂಗ್ಪೂ’ವಿನ ಕಬಿಗುರು ರಬೀಂದ್ರ ಭವನ
ಎರಡು ವರುಷದ ಹಿಂದೆ ನಾವು ಪೂರ್ವ ಭಾರತ ಪ್ರವಾಸ ಹೋಗಿದ್ದೆವು.ಸಿಕ್ಕಿಂ ರಾಜಧಾನಿ ಗ್ಯಾಂಗ್ಟೋಕ್ ನೋಡಿಕೊಂಡು ಡಾರ್ಜಿಲಿಂಗಿಗೆ ಹೊರಡುತ್ತಲಿದ್ದೆವು. ಪಕ್ಕದಲ್ಲಿ ದಾರಿಯುದ್ಧ ನಮ್ಮ ಜತೆಯೇ ಸ್ಪರ್ಧೆ ನೀಡುವಂತೆ ಹರಿದು ಬರುತ್ತಿದ್ದ ತೀಸ್ತಾ ನದಿ, ಅದರ ಹಿನ್ನಲೆಯಲ್ಲಿ ಹಿಮಾಲಯ ಎಂಬ ಹೆಸರಿನಂತೆ ಹಿಮಾಚ್ಛಾದಿತವಲ್ಲದಿದ್ದರೂ ಅಡಿಯಿಂದ ಮುಡಿಯವರೆಗೆ ಹಸಿರು ವನಸಿರಿಯನೇ ಹೊದ್ದ...
ನಿಮ್ಮ ಅನಿಸಿಕೆಗಳು…