Author: Shivamurthy H

9

ನಡುವೆ…

Share Button

ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು. ಬೇಕು ಬೇಡಗಳಕಗ್ಗಟ್ಟಿನ ನಡುವೆಅನಿರೀಕ್ಷಿತ ದಾಳಿಗಳಜೀವನದ ಕದನವು. ನಿನ್ನೆ ಇಂದು ನಾಳೆಗಳಲೆಕ್ಕಾಚಾರದ ನಡುವೆಅನಿರೀಕ್ಷಿತ ಫಲಗಳಜೀವನದ ಪಾಠವು. –ಶಿವಮೂರ್ತಿ.ಹೆಚ್. ದಾವಣಗೆರೆ +17

8

ನಮ್ಮವರ ಭವಿಷ್ಯ ನಮ್ಮ ಕೈಯಲ್ಲಿ….

Share Button

ಒಂದೂರಲ್ಲಿ ಒಂದು ಒಬ್ಬ ವಯಸ್ಸಾದ ಮದುಕನಿದ್ದನು. ಆತನು ಮಳೆಗಾಲ ಬರುವುದಕ್ಕೂ ಮುಂಚೆ ಊರಿನ ಮಕ್ಕಳನ್ನು ಸೇರಿಸಿಕೊಂಡು ಪ್ರತಿನಿತ್ಯ ಹಾದಿ ಬೀದಿಯಲ್ಲಿ ಜನರು ತಿಂದು ಬಿಸಾಡಿದ ಹಣ್ಣಗಳ ಬೀಜಗಳೆನ್ನಾದರೂ ಸಿಕ್ಕರೆ ತಂದು ಬೀಜದುಂಡೆಗಳನ್ನಾಗಿ ಮಾಡಿಟ್ಟಕೊಳ್ಳುತ್ತಿದ್ದನು.  ಇದನ್ನು ಗಮನಿಸಿದ ಊರಿನ ಮಕ್ಕಳು ತಾತ ಯಾಕೆ ಈ ರೀತಿ ನೀವು ನಮ್ಮಿಂದ...

21

ಅವಳಲ್ಲವೇ…

Share Button

ಹೆತ್ತವಳವಳಲ್ಲವೇಹೊತ್ತವಳವಳಲ್ಲವೇತುತ್ತಿಟ್ಟವಳವಳಲ್ಲವೇಮುತ್ತಿಟ್ಟವಳವಳಲ್ಲವೇ. ಹಾಲುಣಿಸಿದವಳವಳಲ್ಲವೇಲಾಲಿ ಹಾಡಿದವಳವಳಲ್ಲವೇಜೋಲಿ ತೂಗಿದವಳವಳಲ್ಲವೇಲಾಲಿಸಿ ಪಾಲಿಸಿದವಳವಳಲ್ಲವೇ. ಹಡೆದವಳವಳಲ್ಲವೇಒಡಹುಟ್ಟಿದವಳವಳಲ್ಲವೇಒಡನಾಡಿಯಾದವಳವಳಲ್ಲವೇನಡೆನುಡಿ ಕಲಿಸಿದವಳವಳಲ್ಲವೇ. ಮನೆಯ ದೀಪವಳವಳಲ್ಲವೇಮನೆಯ ಬೆಳಗುವಳವಳಲ್ಲವೇಮನೆಗೆ ಮಹಾಲಕ್ಷ್ಮೀ ಅವಳಲ್ಲವೇಮನೆತನ ವೃಕ್ಷಕ್ಕೆ ಬೇರವಳಲ್ಲವೇ. ಪ್ರಕೃತಿಯ ಪ್ರತಿರೂಪ ಅವಳಲ್ಲವೇಸಂಸ್ಕೃತಿಯ ಜ್ಯೋತಿ ಅವಳಲ್ಲವೇಅವಳಿಲ್ಲದೇ ನಾವ್ಯಾರಿಲ್ಲ ಅಲ್ಲವೇಅವಳ ರಕ್ಷಣೆ ಹೊಣೆ ನಮ್ಮದಲ್ಲವೇ.. -ಶಿವಮೂರ್ತಿ.ಹೆಚ್ , ದಾವಣಗೆರೆ. +5

9

ಜೀವನ ಪಯಣ

Share Button

ಜನನದೂರಿಂದ ಮರಣದೂರಿಗೆಜೀವನ ಪಯಣ ಗಾಡಿ ಹೊರಟಿದೆನೆನಪುಗಳ ಮೂಟೆ ಹೊತ್ತುಕೊಂಡುನಲಿವು ನೋವಿನ ಹಳ್ಳ ದಿನ್ನೆ ದಾಟಿದೆ. ಭಗವಂತನೇ ಚಾಲಕ ನಿರ್ವಾಹಕನಾಗಿಸಾಗುವೂರಿಗೆ ಚೀಟಿಯ ನೀಡಿರುವನುಬಂಧು ಬಳಗದ ನಿಲ್ದಾಣಗಳಲ್ಲಿ ನಿಂತುಸಂಬಂಧಿಕರ ಹತ್ತಿಸಿಕೊಂಡು ಇಳಿಸಿದನು. ಬಾಳ ತಿರುವಿನ ಘಟ್ಟಗಳಲ್ಲಿ ತಿರುಗಾಡಿಸಿರಸಮಯ ಕ್ಷಣಗಳ ಮೆಲುಕು ಹಾಕಿಸಿದನುಬಾಳ ಖಾನಾವಳಿಯಲ್ಲಿ ಊಟ ಮಾಡಿಸಿಬಾಳೆಲೆಯಂಗೆ ಬಾಳಿದೆಂದು ತಿಳಿಸಿದನು. ಜನನಿ...

12

ಅವನೆಡೆಗೆ

Share Button

ಒಂದಲ್ಲ ಒಂದು ದಿನಇಂದಲ್ಲ ನಾಳೆ ನಾವೆಲ್ಲಹೋಗಲೇಬೇಕು ಅವನೆಡೆಗೆ. ನನ್ನದು ನಿನ್ನದು ಅವನದುಎಂದೆಲ್ಲಾ ಮೆರೆದ ನಾವೆಲ್ಲಹೋಗಲೇಬೇಕು ಅವನೆಡೆಗೆ. ಬಂಧು ಮಿತ್ರರ ಬಾಂಧವ್ಯಬಂಧನ ತೊರೆದು ನಾವೆಲ್ಲಹೋಗಲೇಬೇಕು ಅವನೆಡೆಗೆ. ಮನೆ ಮಡದಿ ಮಕ್ಕಳುಏನಿದ್ದರೂ ಕೂಡ ನಾವೆಲ್ಲಹೋಗಲೇಬೇಕು ಅವನೆಡೆಗೆ. ಆಸ್ತಿ ಅಂತಸ್ತು ಸುಖದ ಬಾಳಿನಸುಸ್ತಿ ಬಡ್ಡಿಯ ಕಟ್ಟಲು ನಾವೆಲ್ಲಹೋಗಲೇಬೇಕು ಅವನೆಡೆಗೆ. ಹೆಣ್ಣು ಹೊನ್ನು...

8

ಕರುನಾಡ ಮನೆಮನದ ಹಬ್ಬ..

Share Button

ವಿಜಯನಗರ ಅರಸರ ಕಾಲದ ನವಮಿ ದಿಬ್ಬವುಮೈಸೂರ ರಾಜ ಒಡೆಯರ್ ಕಾಲದಿ ದಸರವುಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವುಕರುನಾಡ ಮನೆ ಮನಗಳಂಗಳದಿ ಸಡಗರವು. ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿಕನ್ನಡಿಗರ ಅನಾವರತ ಪೊರೆಯುವ ಕರುಣಾಮಯಿ. ವಿಜಯ ದಶಮಿಯ ವೈಭವವ ಸವಿಯುವ...

10

ಜೀವನ

Share Button

ಯಾರಿದ್ದರುಯಾರಿಲ್ಲದಿದ್ದರೂಜೀವನ ಪಯಣಸಾಗಲೇಬೇಕು. ಸಂತಸವಿದ್ದರುಸೂತಕವಿದ್ದರುಜೀವನ ಒಲೆಯೂಉರಿಯಲೇಬೇಕು. ಗೆಲುವಿರಲಿಸೋಲಿರಲಿಜೀವನ ಆಟಆಡಲೇಬೇಕು. ಹಗಲಿರಲಿಇರುಳಿರಲಿಜೀವನ ಜ್ಯೋತಿಬೆಳಗಲೇಬೇಕು. ಅಧಿಕ ಲಾಭವೋಅಧಿಕ ನಷ್ಟವೋಜೀವನ ವ್ಯಾಪಾರಮಾಡಲೇಬೇಕು. ಮುನ್ನಡೆಯೋಹಿನ್ನಡೆಯೋಜೀವನ ಹೆಜ್ಜೆಯಹಾಕಲೇಬೇಕು. ಸುಖಾಂತವೋದುಃಖಾಂತವೋಜೀವನ ನಾಟಕವಮುಗಿಸಲೇಬೇಕು. -ಶಿವಮೂರ್ತಿ.ಹೆಚ್., ದಾವಣಗೆರೆ +255

6

ಬಾಳಿನ ಬಂಡಿ

Share Button

ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ. ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಷ್ಟಗಳಿಂದ ಪಾರಾಗಲು ದೂಡಬೇಕು ಬಾಳಿನ ಬಂಡಿ. ಮಡದಿ ಮಕ್ಕಳನು ಸಾಕಲು ಒಡವೆ ಬಂಗಾರ ಕೂಡಿಡಲು ಬಡತನದ ಬೇಗೆ ತಣ್ಣಿಸಲು ದೂಡಬೇಕು...

9

ನಿರ್ಧಾರ

Share Button

ಊರಾಚೆಗಿನ ಮನೆಯಲ್ಲಿ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಮುದ್ದಾದ ಮುಖವ ನೋಡುತ ತನ್ನ ಮನದ ನೋವುಗಳೆಲ್ಲವನ್ನು ಅರೆ ಕ್ಷಣ ಮರೆತರು ಕೂಡ ಮತ್ತೆ ಆ ನೋವುಗಳು ಬರಸಿಡಿಲಾಗಿ  ಚೇತನಾಳೆದೆಗೆ ಬಡಿಯುತ್ತಲಿದ್ದವು.ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಯು ಜೀವನದ ಸಂತೋಷವನ್ನೆಲ್ಲಾ ತೊಳೆದು, ಬರಿಯ ಬಿಂದುಗಳೊಳಗಿನ ಕೊನೆಯುಸಿರಿನ ಶಬ್ದವನ್ನಷ್ಟೇ ನನ್ನ ಬಾಳಿನಲ್ಲಿ...

8

ಕಾಯುವ ಕಾಗುಣಿತ..

Share Button

ಕಣ್ಣಿಗಳಿಗೆ ಗೋಚರಿಸದಂತೆ ಕಾಣದ ಲೋಕದಲಿ ಕುಳಿತಿರುವೆ ಕಿವಿಗಳನು ಹಿಂಡುತ ನಮ್ಮನು ಕೀಲು ಗೊಂಬೆಗಳಂತಾಡಿಸುವೆ. ಕುಣಿಸುತ ಆಡಿಸುತ್ತ ನಿನ್ನಯ ಕೂಳಿನಾಳನ್ನಾಗಿಸಿಕೊಂಡಿರುವೆ ಕೃತಕೃತ್ಯಯ ಜೀವನವ ಹೊಂದಲು ಕೆಲವು ಬುದ್ಧಿಮಾತನು ಹೇಳಿರುವೆ. ಕೇಡಕು ಒಳಿತುಗಳಲ್ಲಿ ನಮ್ಮನು ಕೈಹಿಡಿದು ಸದಾ ನಡೆಸುತ್ತಿರುವೆ ಕೊನೆಯುಸಿರುವವರೆಗೆ ನಿನ್ನಯ ಕೋಟಿಬಾರಿ ಸ್ಮರಿಸಿದರೆ ರಕ್ಷಿಸುವೆ. ಕೌಲಿನ ನಿಯಮದಂತೆ ನಮ್ಮನು...

Follow

Get every new post on this blog delivered to your Inbox.

Join other followers: