ಮುಖಪುಟ

Spread the love
Share Button

‘ಸುರಹೊನ್ನೆ’, ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ ಜಾಲತಾಣ. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ,ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ. ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ ಮರೆಯಬಾರದು ಎಂಬ  ಪ್ರಯತ್ನ ಇದು.

ಇತ್ತೀಚೆಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ಸುತ್ತಲಿನ ನಿಸರ್ಗ ಸಿರಿಯನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದಿದೆಯೇ ? ನಿಮ್ಮ ವಿಚಾರ ಲಹರಿಗೆ ಅಕ್ಷರ ರೂಪ ಕೊಟ್ಟು  ನುಡಿ/ಬರಹ/ಇತರ ಯಾವುದಾದರೂ ಕನ್ನಡ ತಂತ್ರಾಂಶದಲ್ಲಿ ಟೈಪ್ ಮಾಡಿ editor@surahonne.com ಗೆ ಇ-ಮೈಲ್ ಮಾಡಿ.  ಪ್ರಥಮ ಬಾರಿಗೆ ಬರಹವನ್ನು ಕಳುಹಿಸುವವರು,  ನಿಮ್ಮ ಕಿರುಪರಿಚಯ (ಹೆಸರು, ಊರು) ತಿಳಿಸಿ, ಜತೆಗೆ ಒಂದು ಛಾಯಾಚಿತ್ರವನ್ನೂ ಕಳುಹಿಸಿ.

‘ಸುರಹೊನ್ನೆ’ಗೆ ಪೂರಕವಾಗಿ ಫೇಸ್ ಬುಕ್ ನಲ್ಲಿ ‘ಸುರಹೊನ್ನೆ ಲೇಖಕ-ವಾಚಕರ ಬಳಗ ‘  ಎಂಬ ಗ್ರೂಪ್ ಇದೆ.
‘ಸುರಹೊನ್ನೆ’ ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಟವಿನ್ಯಾಸ ಸಂಪೂರ್ಣವಾಗಿ ಕಾಣಿಸುತ್ತದೆ. ಸ್ಮಾರ್ಟ್ ಫೋನ್ ನಲ್ಲಿ  ಆಯಾ ಮೊಬೈಲ್ ನ ಪರದೆಯ ಉದ್ದ-ಅಗಲಕ್ಕೆ ತಕ್ಕಂತೆ ಪುಟ  ಕೆಲವೊಮ್ಮೆ ಆಂಶಿಕವಾಗಿ ಕಾಣಿಸುತ್ತದೆ. ಹಾಗಾಗಿ ಮೊಬೈಲ್ ನಲ್ಲಿ ಓದುವುದಾದರೆ,  ಫೋನ್ ಅನ್ನು ಅಡ್ಡವಾಗಿ ಹಿಡಿಯುವುದು (Landscape mode) ಉತ್ತಮ.

ಧನ್ಯವಾದಗಳು

ಹೇಮಮಾಲಾ ಬಿ, ಮೈಸೂರು.

ಸಂಪಾದಕಿ.
ಹೇಮಮಾಲಾ. ಬಿ,ಮೈಸೂರು.

E-mail : editor@surahonne.com 

ನಮ್ಮ ಹೊಸ ಪ್ರಕಟಣೆಗಳು:

ವಾಟ್ಸಾಪ್ ಕಥೆ 34 : ನಮ್ಮ ಕೆಲಸವನ್ನು ನಾವೇ ಮಾಡಬೇಕು. ರೇಖಾಚಿತ್ರ ;ಬಿ.ಆರ್ ನಾಗರತ್ನ, ಮೈಸೂರು ಒಬ್ಬ ವ್ಯಾಪಾರಿಯು ಒಂಟೆಯೊಂದನ್ನು ಸಾಕಿಕೊಂಡಿದ್ದ.

B.R.Nagarathna, September 28, 2023

ಪರಾಗ

ಕಾದಂಬರಿ : ‘ಸುಮನ್’ – ಅಧ್ಯಾಯ 18 (ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಮುಂದೇನು? ತಿಂಗಳು ಉರುಳಿ ವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ ಬಂದು ಬಿದ್ದಿತ್ತು.

Sucheta Gautham, September 28, 2023

ಕಾದಂಬರಿ

ಪುಸ್ತಕ ಪರಿಚಯ : ಮಲೆಯಾಳದ ಪೆಣ್ ಕಥನ ... ಪುಸ್ತಕ :- ಮಲೆಯಾಳದ ಪೆಣ್ ಕಥನ (ಮಲೆಯಾಳದ ಖ್ಯಾತ ಲೇಖಕಿಯರ ಕಥೆಗಳು)ಅನುವಾದಕರು :- ಡಾ. ಕಮಲಾ ಹೆಮ್ಮಿಗೆಪ್ರಕಾಶಕರು :- ಸೃಷ್ಟಿ ಪ್ರಕಾಶನ.

Nayana Bajakudlu, September 28, 2023

ಭಾರತ ದೇಶದ ಹರ್ ಘಾರ್ ಚಲ್ ಯೋಜನೆ.... ಭಾರತ ದೇಶದ ಹರ್ ಘಾರ್ ಚಲ್ ಯೋಜನೆಯಿಂದ ಜನರ ಆರೋಗ್ಯ ಹಾಗೂ ಉಳಿತಾಯದ ಮೇಲಾದ ಪರಿಣಾಮಗಳು:ವಿಶ್ವ ಆರೋಗ್ಯ ಸಂಸ್ಥೆಯ ವರದಿ.

N V Ramesh, September 28, 2023

ಯೋಗ-ಆರೋಗ್ಯ

ಅವಿಸ್ಮರಣೀಯ ಅಮೆರಿಕ – ಎಳೆ 62 (ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಬೇಸ್ತು….!! ಇಳಿಹಗಲು ಎರಡೂವರೆ ಗಂಟೆಯ ಸಮಯ..

Shankari Sharma, September 28, 2023

ಪ್ರವಾಸ

ಐಸ್ ಕ್ಯಾಂಡೀ ಡಬ್ಬ... ಬೇಸಿಗೆ ರಜೆಯ ಒಂದು ಮಧ್ಯಾಹ್ನ "ಅಮ್ಮ ಐಸ್ ಕ್ರೀಮ್ ಕೊಡ್ಸೂ," ಅಂತ ಮಗಳ ರಾಗ ಒಂದೇ ಸಮನೆ ಶುರುವಾಯ್ತು.

Samatha R, September 28, 2023

ಲಹರಿ

ಯುವಕ್ರೀತನ ಜ್ಞಾನೋದಯ ವಿದ್ಯಾರ್ಥಿ ಜೀವನವೆಂದರೆ ಒಬ್ಬ ವ್ಯಕ್ತಿಯ ಜೀವಿತದ ವಸಂತಕಾಲ, ಪ್ರಾಥಮಿಕ ಹಂತದಲ್ಲಿ ಮಕ್ಕಳು; ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರೆ ಪ್ರೌಢ ತರಗತಿಗಳಿಗೆ ತಲ...

Vijaya Subrahmanya, September 28, 2023

ಪೌರಾಣಿಕ ಕತೆ

ತೊರೆದು ಜೀವಿಸಬಹುದೇ.... ಡೀಸೆಲ್ ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು.

C N Bhagya Lakshmi, September 28, 2023

ವಿಜ್ಞಾನ

ಗಮನಿಸಿ:

  1. ಈ ಜಾಲತಾಣದಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳ  ಅಭಿಪ್ರಾಯಗಳು ಆಯಾ ಬರಹಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ.ಈ ಬಗ್ಗೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ   www.surahonne.com  ಜವಾಬ್ದಾರಿಯಲ್ಲ.
  2. ಮುಜುಗರ ತರಿಸುವ /ಪ್ರಣಯ ಸಂಬಂಧಿ ಪದಗಳುಳ್ಳ/ರಾಜಕೀಯಕ್ಕೆ ಸಂಬಂಧಿಸಿದ / ರಾಜಕೀಯದಿಂದ ಪ್ರೇರಿತ/ಕಟು ಧಾರ್ಮಿಕ ಧೋರಣೆಗಳುಳ್ಳ/ ವಿರೋಧಾಭಾಸಕ್ಕೆ ಆಸ್ಪದವಿರುವ/ ಯಾವುದಾದರೂ ಸಮುದಾಯ ಅಥವಾ ವ್ಯವಸ್ಥೆಯನ್ನು ದೂಷಿಸುವ/ನಕಾರಾತ್ಮಕ ಧ್ವನಿಯ ಬರಹಗಳು ಬೇಡ ಹಾಗೂ ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.
  3. ಬರಹಗಳಿಗೆ ಪೂರಕವಾಗಿ ಗೂಗಲ್ ಹುಡುಕಾಟದಲ್ಲಿ ಲಭ್ಯವಾದ ಸಾಂದರ್ಭಿಕ ಚಿತ್ರಗಳನ್ನು ಬಳಸುತ್ತೇವೆ. ಮೂಲ ಛಾಯಾಗ್ರಾಹಕರಿಗೆ ಧನ್ಯವಾದಗಳು.
  4. ಸರಿಯಾದ ಶೀರ್ಷಿಕೆ ಇಲ್ಲದ/ಲೇಖಕರ ಹೆಸರಿಲ್ಲದ/ಅಪೂರ್ಣ ಬರಹಗಳನ್ನು ಪರಿಗಣಿಸುವುದಿಲ್ಲ.
  5. ಚಿತ್ರಗಳನ್ನು ಪ್ರತ್ಯೇಕ .jpg file  ಆಗಿ ಲಗತ್ತಿಸಿ. (Please do not copy-paste photos on a word file)
  6. ಈಗಾಗಲೇ ಫೇಸ್ ಬುಕ್/ವಾಟ್ಸಾಪ್/ ಬೇರೆ ಆನ್ ಲೈನ್ ಪತ್ರಿಕೆಗಳು/ಇತರ ಅಂತರ್ಜಾಲ ಗ್ರೂಪ್ ಗಳಲ್ಲಿ ಪ್ರಕಟವಾದ ಬರಹಗಳನ್ನು ದಯವಿಟ್ಟು ನಮಗೆ ಕಳುಹಿಸಬೇಡಿ.
  7. ಸಾಮಾನ್ಯವಾಗಿ, ಪ್ರತಿ ಮಂಗಳವಾರದಂದು ಸಂಚಿಕೆ ಸಿದ್ದವಾಗುತ್ತದೆ. ಆಮೇಲೆ ತಲಪಿದ ಬರಹಗಳನ್ನು ಅವಶ್ಯವೆನಿಸಿದರೆ ಮಾತ್ರ ಪರಿಗಣಿಸಲಾಗುವುದು. ವಿಶೇಷ ದಿನ/ಹಬ್ಬಗಳಿಗೆ ಸಂಬಂಧಿಸಿದ ಬರಹ/ಕವನಗಳು ಆಯಾ ದಿನದ ಕನಿಷ್ಟ ಎರಡು ದಿನ ಮೊದಲು ನಮಗೆ ತಲಪಿದರೆ ಮಾತ್ರ ಸಕಾಲದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
  8. ‘ಸುರಹೊನ್ನೆ’ ಇ-ಪತ್ರಿಕೆಯ ಸಂಚಿಕೆಯಲ್ಲಿ ದೀರ್ಘ ಬರಹ, ಭಾವಾರ್ಥವುಳ್ಳ ಕವನಗಳು, ಸಾಂದರ್ಭಿಕ ಬರಹ….ಹೀಗೆ ವೈವಿಧ್ಯಮಯ ವಿಷಯಗಳುಳ್ಳ ಗದ್ಯ ಬರಹಗಳಿಗೆ ಆದ್ಯತೆ.
  9.  ಪ್ರತಿ ಗುರುವಾರದಂದು ‘ಸುರಹೊನ್ನೆ’ಯಲ್ಲಿ ಹೊಸ ಬರಹಗಳನ್ನು ಪ್ರಕಟಿಸುತ್ತೇವೆ.
Follow

Get every new post on this blog delivered to your Inbox.

Join other followers: